Janapadaprakashana honnavar
Sunday, September 1, 2013
Tuesday, April 30, 2013
Saturday, March 23, 2013
ಜಾನಪದ ದೀಪಾರಾಧನೆ ೧೭ ಮಾರ್ಚ್ ೨೦೧೩
http://epaper.udayavani.com/Display.aspx?Pg=H&Edn=HB&DispDate=3/19/2013
http://epaper.udayavani.com/Display.aspx?Pg=H&Edn=NK&DispDate=3/19/2013
http://epaper.udayavani.com/Display.aspx?Pg=H&Edn=NK&DispDate=3/19/2013
Saturday, August 25, 2012
Saturday, July 21, 2012
ಇಡಿ ಊರಪ್ಪನ ನುಡಿ
ಕರಾವಳಿ ಮುಂಜಾವು : ಶುಕ್ರವಾರ ೨೦ ನೇ ಜುಲೈ ೨೦೧೨
ಇಡಿ ಊರಪ್ಪನ ನುಡಿ
ಎಡೆಯ ಊರಿಗೂ ಇಡಿಯ ನಾಡಿಗೂ
ಅಪ್ಪಂತನು ನಾನೆ
ಎಲ್ಲಿದ್ದರೆಯೇನು ಎಂತಿದ್ದರೆಯೇನು
ಊರಪ್ಪನು ತಾನೆ.
ಹಾಯ್ ಕಮಾಂಡುಯೆಂದರೆ ಯಾರವರು?
ನಮ್ಮವರೇ ತಾನೆ
ಅವರಿದ್ದರೆಯೇನು ಇರದಿದ್ದರೆಯೇನು
ಮಾಮಂತ್ರಿಯುನಾನೆ.
ಸ್ವಜಾತಿ ಸ್ವಾಮಿಯು ಭೂಮಿಯ ಕಾಮಿಯು
ಇವರಿಬ್ಬರೆ ಸಾಕು
ಇಡಿಯೂರಪ್ಪನ ಖುರ್ಚಿಯು ಕಡುಭದ್ರ
ಚಿಂತೆಯನಾಕಡೆ ನೂಕು.
ಲಂಚವ ತಿನ್ನದ ಮಂಚವನೇರದ
ಅಪ್ಪಂತರು ಯಾರಪ್ಪ?
ಬಣ್ಣಣೆ ಮಾತನು ಹೊರಗಡೆ ಬೀರಿ
ಸಿಕ್ಕಿದ್ದೆಲ್ಲಾ ಮುಕ್ಕಪ್ಪ.
ನಾನಿಡಿಯೂರಿಗೆ ಅಪ್ಪಂತನೆನ್ನುವ
ನುಡಿ ಡಂಗುರ ಸಾರಪ್ಪ
ಡೊಂಬರ ಆಟದ ಮಾತಲ್ಲಿದು ನಿಜ
ನಜಭಂಡನ ಡೋಲಪ್ಪ.
ಡಾ. ಎನ್. ಆರ್. ನಾಯಕ
ಜಾನಪದ ಪ್ರಕಾಶನ
ಉದಯಗಿರಿ, ಹೊನ್ನಾವರ -೫೮೧೩೩೪ (ಉ.ಕ.)
Ph: 08387-220474, 9901921650
janapadap86@gmail.com
ಅಪ್ಪಂತನು ನಾನೆ
ಎಲ್ಲಿದ್ದರೆಯೇನು ಎಂತಿದ್ದರೆಯೇನು
ಊರಪ್ಪನು ತಾನೆ.
ಹಾಯ್ ಕಮಾಂಡುಯೆಂದರೆ ಯಾರವರು?
ನಮ್ಮವರೇ ತಾನೆ
ಅವರಿದ್ದರೆಯೇನು ಇರದಿದ್ದರೆಯೇನು
ಮಾಮಂತ್ರಿಯುನಾನೆ.
ಸ್ವಜಾತಿ ಸ್ವಾಮಿಯು ಭೂಮಿಯ ಕಾಮಿಯು
ಇವರಿಬ್ಬರೆ ಸಾಕು
ಇಡಿಯೂರಪ್ಪನ ಖುರ್ಚಿಯು ಕಡುಭದ್ರ
ಚಿಂತೆಯನಾಕಡೆ ನೂಕು.
ಲಂಚವ ತಿನ್ನದ ಮಂಚವನೇರದ
ಅಪ್ಪಂತರು ಯಾರಪ್ಪ?
ಬಣ್ಣಣೆ ಮಾತನು ಹೊರಗಡೆ ಬೀರಿ
ಸಿಕ್ಕಿದ್ದೆಲ್ಲಾ ಮುಕ್ಕಪ್ಪ.
ನಾನಿಡಿಯೂರಿಗೆ ಅಪ್ಪಂತನೆನ್ನುವ
ನುಡಿ ಡಂಗುರ ಸಾರಪ್ಪ
ಡೊಂಬರ ಆಟದ ಮಾತಲ್ಲಿದು ನಿಜ
ನಜಭಂಡನ ಡೋಲಪ್ಪ.
ಡಾ. ಎನ್. ಆರ್. ನಾಯಕ
ಜಾನಪದ ಪ್ರಕಾಶನ
ಉದಯಗಿರಿ, ಹೊನ್ನಾವರ -೫೮೧೩೩೪ (ಉ.ಕ.)
Ph: 08387-220474, 9901921650
janapadap86@gmail.com
Subscribe to:
Posts (Atom)